ಪೈವಳಿಕೆನಗರ
ಶಾಲೆಯಲ್ಲಿ ಹಿರೋಶಿಮಾ ದಿನಾಚರಣೆ
ಪೈವಳಿಕೆನಗರ:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಹಿರೋಶಿಮ ದಿನವನ್ನು ಆಚರಿಸಲಾಯಿತು.
ಹಿರೋಶಿಮಾ
ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಲ್ಲಿ
ಹಾಗೂ ಸಾರ್ವಜನಿಕರಲ್ಲಿ ಯುದ್ಧದ
ದುಷ್ಪರಿಣಾಮಗಳ ಕುರಿತು ತಿಳುವಳಿಕೆ
ಮೂಡಿಸಲು ಪೈವಳಿಕೆನಗರ ಪೇಟೆಯಲ್ಲಿ
ಯುದ್ಧವಿರುದ್ಧ ಮೆರವಣಿಗೆ
ನಡೆಸಲಾಯಿತು.
ಸಮಾಜ
ವಿಜ್ಞಾನ ಕ್ಲಬ್ ನ ನೇತೃತ್ವದಲ್ಲಿ
ನಡೆದ ರಾಲಿಯನ್ನು ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲಾ
ಪ್ರಭಾರ ಮುಖ್ಯೋಪಾಧ್ಯಾಯರಾದ
ಶ್ರೀ ರವೀಂದ್ರನಾಥ್.ಕೆ.ಆರ್
ಉದ್ಘಾಟಿಸಿದರು.
ಹಿರಿಯ
ಅಧ್ಯಾಪಿಕೆ ಶ್ರೀಮತಿ ಶಶಿಕಲಾ,
ಉದ್ಯೋಗಿಗಳ
ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣಮೂರ್ತಿ
ಎಂ.ಎಸ್.
ಉಪಸ್ಥಿತರಿದ್ದರು.
ಸಮಾಜವಿಜ್ಞಾನ
ಕ್ಲಬ್ ಸಂಚಾಲಕರಾದ ಶ್ರೀ ಅಬ್ದುಲ್
ಲತೀಫ್ ಕೊಕ್ಕೆಚಾಲ್,
ಮಂಜೇಶ್ವರ
ಉಪಜಿಲ್ಲಾ ಸಮಾಜ ವಿಜ್ಞಾನ ಕ್ಲಬ್
ಅಸೋಸಿಯೇಶನ್ ಜತೆ ಕಾರ್ಯದರ್ಶಿ
ಶ್ರೀ ಪ್ರವೀಣ್ ಕನಿಯಾಲ,
ಶ್ರೀ
ಪ್ರಶಾಂತ್ ಕುಮಾರ್ ಅಮ್ಮೇರಿ,
ಶ್ರೀ
ಸುನೀಶ್ ಕುಮಾರ್ ತಡತ್ತಿಲ್
ನೇತೃತ್ವ ನೀಡಿದರು.
No comments:
Post a Comment