ಪೈವಳಿಕೆನಗರ
ಶಾಲೆಯಲ್ಲಿ ವಿಶ್ವ ಜನಸಂಖ್ಯಾ
ದಿನಾಚರಣೆ
ಪೈವಳಿಕೆನಗರ,
ಜು.11:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಜುಲೈ 11
ವಿಶ್ವ
ಜನಸಂಖ್ಯಾ ದಿನವನ್ನು ಆಚರಿಸಲಾಯಿತು.
ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಶ್ಯಾಮಲಾ.ಪಿ
ಕಾರ್ಯಕ್ರಮ ಉದ್ಘಾಟಿಸಿದರು.
ಮಂಜೇಶ್ವರ
ಉಪಜಿಲ್ಲಾ ಸಮಾಜ ವಿಜ್ಞಾನ ಕ್ಲಬ್
ಅಸೋಸಿಯೇಶನ್ ಜತೆ ಕಾರ್ಯದರ್ಶಿ
ಶ್ರೀ ಪ್ರವೀಣ್ ಕನಿಯಾಲ,
ಶ್ರೀ
ಸುನಿಲ್ ವಡಗರ ಉಪಸ್ಥಿತರಿದ್ದರು.
ಸಮಾಜ
ವಿಜ್ಞಾನ ಕ್ಲಬ್ ನ ಶ್ರೀ ಅಬ್ದುಲ್
ಲತೀಫ್ ಕಾರ್ಯಕ್ರಮದ ನೇತೃತ್ವ
ನೀಡಿದರು.
ಕನ್ನಡ
ಹಾಗೂ ಮಲಯಾಳ ವಿಭಾಗದಲ್ಲಿ
ಹೆಚ್ಚುತ್ತಿರುವ ಜನಸಂಖ್ಯೆ ವರವೋ
ಶಾಪವೋ ಎಂಬ ವಿಷಯದಲ್ಲಿ ಪ್ರಬಂಧ
ಸ್ಪರ್ಧೆ ಏರ್ಪಡಿಸಲಾಗಿತ್ತು.
ಕನ್ನಡ
ವಿಭಾಗದಲ್ಲಿ 9
ಸಿ
ತರಗತಿಯ ಧ್ವಾನಿಷ್ ಪ್ರಥಮ,
9ಎ
ತರಗತಿಯ ಪ್ರಜ್ಞಾ.ಆರ್
ದ್ವಿತೀಯ,
ಮಲಯಾಳ
ವಿಭಾಗದಲ್ಲಿ 9ಬಿ
ತರಗತಿಯ ಆಸ್ಮಾ ಫಿದಾ ಪ್ರಥಮ,
9ಬಿ
ತರಗತಿಯ ಫಾತಿಮತ್ ಮುಫೀದಾ ದ್ವಿತೀಯ
ಸ್ಥಾನಗಳಿಸಿದ್ದಾರೆ.
No comments:
Post a Comment