ಏಳನೇ
ತರಗತಿಯ ಜಂಟಿ ಸಾಹಿತ್ಯ ಸಭೆ
ಸಮಾರೋಪ
ಪೈವಳಿಕೆನಗರ,
ಫೆ.
26 7ಎ
ಮತ್ತು 7ಸಿ
ತರಗತಿಗಳಲ್ಲಾಗಿ ನಡೆದುಕೊಂಡು
ಬರುತ್ತಿದ್ದ ಸಾಹಿತ್ಯ ಸಭೆ ಸಮಾರೋಪ
ಸಮಾರಂಭ ಒ ಬ್ಲೋಕ್ ನೀಲ
ಸಭಾಂಗಣದಲ್ಲಿ ನಡೆಯಿತು.
ಹಿರಿಯ
ಶಿಕ್ಷಕರಾದ ಶ್ರೀ ರವೀಂದ್ರನಾಥ
ಕೆ.ಆರ್.
ಉದ್ಘಾಟಿಸಿದರು.
ಹಿರಿಯ
ದೈಹಿಕ ಶಿಕ್ಷಕರಾದ ಶ್ರೀ ಕೆ.ಎಂ.
ಬಲ್ಲಾಳ್
ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿದ್ದರು.
ವಿದ್ಯಾರ್ಥಿಗಳಿಂದ
ಆಂಗ್ಲ ನಾಟಕ,
ಸಮೂಹ
ಗಾನ,
ಸಮೂಹ
ನೃತ್ಯ ಮುಂತಾದ ಸಾಂಸ್ಕೃತಿಕ
ಕಾರ್ಯಕ್ರಮಗಳು
ಜರಗಿದವು.
ವಿದ್ಯಾರ್ಥಿನಿ
ವರಿಷ್ಮಾ ಇವಳಿಂದ ಕೊಳಲುವಾದನ
ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಡಾಫ್ನಿ
ಸ್ವಾಗತಿಸಿ ಸೌಮ್ಯ ವಂದಿಸಿದರು.
ಸಹನಾ
ನಿರೂಪಿಸಿದರು.
ಶ್ರೀಧರ
ಭಟ್ ಬೀಡುಬೈಲು,
ಪ್ರವೀಣ್
ಕನಿಯಾಲ ಉಪಸ್ಥಿತರಿದ್ದರು.
No comments:
Post a Comment