ಪೈವಳಿಕೆನಗರ
ಶಾಲೆಯಲ್ಲಿ ಹತ್ತನೇ ತರಗತಿ ರಕ್ಷಕರ
ಸಭೆ
ಪೈವಳಿಕೆನಗರ,
ಜೂ.19:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯ
ಹತ್ತನೇ ತರಗತಿಗಳ ರಕ್ಷಕರ ಸಭೆಯು
ಜೂನ್ 19
ಶುಕ್ರವಾರ
ಅಪರಾಹ್ನ 2.30ಕ್ಕೆ
ಸರಿಯಾಗಿ ಶಾಲಾ ಮಾಧ್ಯಮ ಕೇಂದ್ರದಲ್ಲಿ
ನಡೆಯಿತು.
ಮುಖ್ಯೋಪಾಧ್ಯಾಯರಾದ
ಶ್ರೀ ಕೆ.
ಶ್ರೀನಿವಾಸ
ಅಧ್ಯಕ್ಷತೆ ವಹಿಸಿದ್ದರು.
ಶಶಿಕಲಾ
ಟೀಚರ್ ,
ಅಬ್ದುಲ್
ಲತೀಫ್ ಮಾಸ್ಟರ್ ಮಾತನಾಡಿದರು.
ಹತ್ತನೇ
ತರಗತಿಯ ವಿದ್ಯಾರ್ಥಿಗಳ ಫಲಿತಾಂಶ
ಉತ್ತಮ ಪಡಿಸಲು ಚರ್ಚಿಸಲಾಯಿತು.
ಶಾಲಾ
ಸಂಪನ್ಮೂಲ ಗುಂಪಿನ ಸಂಚಾಲಕರಾದ
ಕೃಷ್ಣಮೂರ್ತಿ ಎಂ.
ಎಸ್.
ಸ್ವಾಗತಿಸಿ
ಸ್ಟಾಫ್ ಸೆಕ್ರೆಟರಿ ಶಶಿಕಲಾ
ಟೀಚರ್ ವಂದಿಸಿದರು.
No comments:
Post a Comment