BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ವಾಚನ ದಿನಾಚರಣೆ ಉದ್ಘಾಟನೆ


ಪೈವಳಿಕೆನಗರ, ಜೂ.19: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ವಾಚನ ದಿನಾಚರಣೆ ಉದ್ಘಾಟನೆ ಸಮಾರಂಭ ಜರಗಿತು. ಹಿರಿಯ ಉಪನ್ಯಾಸಕರಾದ ಸತೀಶ್ ಅರಮಂಗಿಲ ಮಕ್ಕಳಿಗೆ ಪುಸ್ತಕ ವಿತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಚರಣಾ ಸಮಿತಿ ಸಂಚಾಲಕರಾದ ಕೃಷ್ಣಮೂರ್ತಿ ಎಂ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಆರ್.ಜಿ ಸಂಚಾಲಕಿ ಶಶಿಕಲ ಕೆ, ಸಮಾಜವಿಜ್ಞಾನ ಕ್ಲಬ್ ನ ಅಬ್ದುಲ್ ಲತೀಫ್, ಪ್ರವೀಣ್ ಕನಿಯಾಲ ಉಪಸ್ಥಿತರಿದ್ದರು. ಚೇತನ್ ರಾಜ್ ಯು ಸ್ವಾಗತಿಸಿ ನಿಶ್ಮಿತ ಎಸ್.ಸಿ ವಂದಿಸಿದರು. ನಫೀಸತ್ ಮಿಸ್ರಿಯ ಜೆ ನಿರೂಪಿಸಿದರು. ವಿದ್ಯಾರಂಗ ಸಂಚಾಲಕಿ ರೈನ ಇವೆಟ್ ಡಿಸೋಜ ನೇತೃತ್ವ ನೀಡಿದರು.

No comments:

Post a Comment